ಉಪಯುಕ್ತ ಮಾಹಿತಿಗಳುಆರೋಗ್ಯ ಇಲಾಖೆಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಚುನಾವಣಾ ಬಾಂಡ್‌ ಅಕ್ರಮಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುಡಿವೋರ್ಸ್ತಾಲೂಕುಧಾರವಾಡಪರೀಕ್ಷೆಬಾಗಲಕೋಟೆಬಿಗ್ ಬಾಸ್ಬಿಸಿನೆಸ್ ಕನೆಕ್ಟ್ಬೆಳಗಾವಿಮರಣದಂಡನೆ ಶಿಕ್ಷೆರಾಜಕೀಯರಾಷ್ಟೀಯ ಸುದ್ದಿಲೇಖನವಕ್ಫ್ವಿಡಿಯೋಗಳುಶಿವಮೊಗ್ಗಸಂಡೂರುಸಿಂಧನೂರುಸಿನಿಮಾಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿನೀಯ : ಅಕ್ಷಯ ಪಾಟೀಲ

ಉಗ್ರರನ್ನು ಹತ್ತಿಕ್ಕುವ ಕೆಲಸ ಆದಷ್ಟು ಬೇಗ ನಡೆಯಲಿ

Share News

ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿನೀಯ : ಅಕ್ಷಯ ಪಾಟೀಲ

ಉಗ್ರರನ್ನು ಹತ್ತಿಕ್ಕುವ ಕೆಲಸ ಆದಷ್ಟು ಬೇಗ ನಡೆಯಲಿ
—-

ಜನಧ್ವನಿ ಕನ್ನಡ ಸುದ್ದಿಮೂಲ

ಗಜೇಂದ್ರಗಡ: ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್‌ ಧಾಮದ ನಲ್ಲಿ ನಾಗರಿಕರ ಮೇಲೆ ಏ. 22ರಂದು ಉಗ್ರರ ಗುಂಡಿನ ದಾಳಿ ನಡೆಸಿರುವುದು ಖಂಡನೀಯವಾಗಿದೆ. ಅಲ್ಲಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಉಗ್ರರಿಗೆ ಬುದ್ಧಿ ಕಲಿಸಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ ಹೇಳಿದರು.

ಈ ಕುರಿತು ಬುಧವಾರ ನೀಡಿದ ಪ್ರಕಟಣೆಯಲ್ಲಿ ಉಗ್ರರ ದಾಳಿಯನ್ನು ಖಂಡಿಸಿದರು. ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ರಾಜ್ಯ ಸರ್ಕಾರ ಈಗಾಗಲೇ ಮುಂದಾಗಿರುವುದ ಸ್ವಾಗತಾರ್ಹ. ದಾಳಿಯಲ್ಲಿ ಮೃತರಾದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.


Share News

Related Articles

Leave a Reply

Your email address will not be published. Required fields are marked *

Back to top button